ದಾವಣಗೆರೆ, ಜೂ. 5 – ವಿನೋಬನಗರದ 16ನೇ ವಾರ್ಡ್ನಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಸಸಿಯನ್ನು ನೆಡುವುದರ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯ ಎ. ನಾಗರಾಜ್, ಎಸ್.ರವಿ, ಸತೀಶ್ ಶೆಟ್ಟಿ, ಶಿವಾಜಿರಾವ್, ಉಮ್ಲ ನಾಯಕ್, ಪ್ರಭಾಕರ್, ನಿಂಗರಾಜ್ ಉಪಸ್ಥಿತರಿದ್ದರು.
16ನೇ ವಾರ್ಡ್ನಲ್ಲಿ ಪರಿಸರ ದಿನಾಚರಣೆ
![19 16th ward parisara 06.06.2023 16ನೇ ವಾರ್ಡ್ನಲ್ಲಿ ಪರಿಸರ ದಿನಾಚರಣೆ](https://janathavani.com/wp-content/uploads/2023/06/19-16th-ward-parisara-06.06.2023-860x439.jpg)