ಬಿಡೆನೆಂದರೂ ಬಿಡದ ಭಕ್ತಿ…

ಕೊರೊನಾ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಆದಾಗ್ಯೂ ನಿನ್ನೆ ಶುಕ್ರವಾರ ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದರ್ಶನವನ್ನು ಜನತೆ ಪಕ್ಕದ ಬಾಗಿಲಿನ ಬಳಿಯ ಕಿಂಡಿಯಿಂದಲೇ ಪಡೆದರು.

error: Content is protected !!