ತುಂತುರು ಹನಿ..

ತುಂತುರು ಹನಿ..

ಮಳೆ ಬಾರದೆ ಜಿಲ್ಲಾದ್ಯಂತ ಮೆಕ್ಕೆಜೋಳದ ಬೆಳೆ ಒಣಗಿ ಹೋಗಿದೆ. ಇತ್ತ ದಾವಣಗೆರೆಗೆ ಸಮೀಪದ ಕೊಂಡಜ್ಜಿ ಗ್ರಾಮದ ಬಳಿ  ರೈತರೊಬ್ಬರು ಮೆಕ್ಕೆಜೋಳಕ್ಕೆ ತುಂತುರು ನೀರಾವರಿ ಅಳವಡಿಸಿದ್ದರು.

error: Content is protected !!