ಪ್ರಮುಖ ಸುದ್ದಿಗಳುಭತ್ತದ ಕಟಾವು ..May 17, 2023May 17, 2023By Janathavani0 ದಾವಣಗೆರೆ ಜಿಲ್ಲೆಯ ವಿವಿದೆಡೆ ಬೇಸಿಗೆ ಹಂಗಾಮಿನ ಭತ್ತದ ಕಟಾವು ಭರದಿಂದ ನಡೆಯುತ್ತಿದೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕುಂಠಿತಗೊಂಡಿದ್ದ ಕೃಷಿ ಚಟುವಟಿಕೆ ಮತ್ತೆ ಆರಂಭವಾಗಿದೆ. ದಾವಣಗೆರೆ