ದಾವಣಗೆರೆ ಡಿಸಿಎಂ ಲೇಐಟ್ ನಂ. 91/90/368, 3ನೇ ಮೇನ್, 3ನೇ ಕ್ರಾಸ್ನ ವಾಸಿಯಾದ ದಿ. ಎಶ್. ಮಹೇಶ್ವರಪ್ಪ ಇವರ ಧರ್ಮಪತ್ನಿಯಾದ ಶ್ರೀಮತಿ ಪಿ. ರತ್ನಮ್ಮ (74 ಇವರು ದಿನಾಂಕ : 28.11.2020ರ ಶನಿವಾರ ರಾತ್ರಿ 8.05ಕ್ಕೆ ದೈವಾಧೀನರಾದರೆಂದು ತಿಳಿಸಲು ವಿಷಾಧಿಸುತ್ತೇವೆ. ಮೃತರು ಇಬ್ಬರು ಮಕ್ಕಳು, ಮೂವರು ಹೆಣ್ಣು ಮಕ್ಕಳು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿರುತ್ತಾರೆ. ಮೃತರ ಅಂತ್ಯಕ್ರಿಯೆಯನ್ನು ದಿ. 29.11.2020ರ ಭಾನುವಾರ ಮಧ್ಯಾಹ್ನ 12.30ಕ್ಕೆ ವೀರಶೈವ ರುದ್ರಭೂಮಿ ದಾವಣಗೆರೆಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
July 4, 2024