ದಾವಣಗೆರೆ ಚೌಕಿಪೇಟೆ, ಹೊಸ ಮಸೀದಿ ಗಲ್ಲಿ ವಾಸಿ ದಿ. ಬಿ. ತಿಮ್ಮರಾಯಶ್ರೇಷ್ಠಿ ಅವರ ಪುತ್ರ ಬಿ.ಟಿ. ವೃಕ್ಷರಾಜು ಅವರ ಧರ್ಮಪತ್ನಿ ಶ್ರೀಮತಿ ಬಿ.ವಿ. ನಾಗರತ್ನ (57) ಅವರು ದಿನಾಂಕ 3.8.2020ರ ಸೋಮವಾರ ಬೆಳಗಿನ ಜಾವ 2.30ಕ್ಕೆ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರು ಪತಿ, ಓರ್ವ ಪುತ್ರ, ಓರ್ವ ಪುತ್ರಿ, ಅಳಿಯ, ಮೊಮ್ಮಗಳು ಹಾಗೂ ಅಪಾರ ಬಂಧುಗಳನ್ನು ಅಗಲಿರುತ್ತಾರೆ. ಮೃತರ ಅಂತ್ಯಕ್ರಿಯೆ ದಿ. 3.8.2020ರ ಸೋಮವಾರದಂದೇ ಮಧ್ಯಾಹ್ನ 12.30ಕ್ಕೆ ನಗರದ ಆರ್.ಹೆಚ್. ಬೃಂದಾವನದಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
May 20, 2024