ದಾವಣಗೆರೆ, ಎಂಸಿಸಿ ಬಿ ಬ್ಲಾಕ್, ಅಯ್ಯಪ್ಪ ಸ್ವಾಮಿ ದೇವಸ್ಥಾನ ಹಿಂಭಾಗದ ವಾಸಿ ಶಶಿ ಸೋಪ್ ಡಿಸ್ಟ್ರಿಬ್ಯೂಟರ್ ಕುಮಾರಸ್ವಾಮಿ ಅವರ ಪುತ್ರ ಕೆ. ವೆಂಕಟೇಶ್ ಇವರ ಧರ್ಮಪತ್ನಿ ಮೇಘಶ್ರೀ ಇವರು ದಿನಾಂಕ 19.04.2024ರ ಶುಕ್ರವಾರ ಸಂಜೆ 7 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 20.04.2024ರ ಶನಿವಾರ ಮಧ್ಯಾಹ್ನ 12 ಕ್ಕೆ ನಗರದ ಆರ್. ಹೆಚ್. ಬೃಂದಾವನದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಮೇಘಶ್ರೀ
![02 meghashree 20.04.2024 ಮೇಘಶ್ರೀ](https://janathavani.com/wp-content/uploads/2024/04/02-meghashree-20.04.2024.jpg)