ದಾವಣಗೆರೆ ವಿಜಯನಗರ ಬಡಾವಣೆ ಕೊಂಡಜ್ಜಿ ರಸ್ತೆ 3ನೇ ಮೇನ್, 3ನೇ ಕ್ರಾಸ್ ವಾಸಿ ಶ್ರೀ ರಾಘವೇಂದ್ರ ಪೈಪ್ ಶಾಮಿಯಾನ ಮಾಲೀಕರಾದ ಶ್ರೀ ನಾಗರಾಜರಾವ್ ಅವರು ದಿನಾಂಕ 28-8-2023ರ ಸೋಮವಾರ ಮಧ್ಯಾಹ್ನ 2.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 76 ವರ್ಷ ವಯಸ್ಸಾಗಿತ್ತು. ಇಬ್ಬರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 28-08-2023ರ ಸೋಮವಾರ ರಾತ್ರಿ 8 ಗಂಟೆಗೆ ಪಿ.ಬಿ. ರಸ್ತೆಯಲ್ಲಿರುವ ವೈಕುಂಠಧಾಮದಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
ನಾಗರಾಜರಾವ್
![nagarajarao ನಾಗರಾಜರಾವ್](https://janathavani.com/wp-content/uploads/2023/08/nagarajarao-.jpg)