ಗುಲಾಬಿ ನೀಡಿ ಮತದಾನ ಜಾಗೃತಿ

ಗುಲಾಬಿ ನೀಡಿ ಮತದಾನ ಜಾಗೃತಿ

ದಾವಣಗೆರೆ, ಮೇ 9- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಜಿಲ್ಲಾ ಘಟಕದ ವತಿಯಿಂದ  ಮತದಾನ ಜಾಗೃತಿ ಅಭಿಯಾನ  ನಡೆಸಲಾಯಿತು. ನಗ ರದ ಜಯದೇವ ವೃತ್ತದಲ್ಲಿ  ಸಾರ್ವಜನಿಕರಿಗೆ ಗುಲಾಬಿ ನೀಡುವುದರ ಮೂಲಕ ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸಲಾಯಿತು. ಜಿಲ್ಲಾಧ್ಯಕ್ಷ ಜಿ.ಹೆಚ್. ನಾಗರಾಜ್,  ಛಾಯಾಗ್ರಾಹಕರಾದ ಎಂ. ಮನು, ಕೊಟ್ರಯ್ಯ ಸ್ವಾಮಿ, ಮನೋಜ್, ಬಿ.ಚನ್ನಬಸಪ್ಪ ಆನೆಕೊಂಡ, ಮಂಜು, ಶಿವಶಂಕರ್, ಮಾಲಾ ಹನುಮಂತಪ್ಪ, ಮಂಜುಳಾ, ಶಶಿಕಲಾ, ಸಾಯಿದ್‌ ಗೌಸ್, ಡಿಎಸ್ಎಸ್ ರಾಜ್ಯಾಧ್ಯಕ್ಷ ಎಚ್. ಮಲ್ಲೇಶ್,  ಬಾಬು ಬೆಂಬಲ ವ್ಯಕ್ತಪಡಿಸಿದರು. 

error: Content is protected !!