ಎಲೆಬೇತೂರಿನಲ್ಲಿ ಇಂದು ಶ್ರೀ ಬಂಡೆ ರಂಗಪ್ಪ ಸ್ವಾಮಿಯ ಕಾರ್ತಿಕೋತ್ಸವ

ಎಲೆಬೇತೂರಿನಲ್ಲಿ ಇಂದು ಶ್ರೀ ಬಂಡೆ ರಂಗಪ್ಪ ಸ್ವಾಮಿಯ ಕಾರ್ತಿಕೋತ್ಸವ

ದಾವಣಗೆರೆ ತಾ. ಎಲೆಬೇತೂರು ಗ್ರಾಮದ ಪುಟಗನಾಳು ರಸ್ತೆಯಲ್ಲಿರುವ ಶ್ರೀ ಬಂಡೆ ರಂಗಪ್ಪ ಸ್ವಾಮಿಯ ಕಾರ್ತಿಕೋತ್ಸವ ಇಂದು ಸಂಜೆ 6 ಗಂಟೆಗೆ ನಡೆಯಲಿದೆ. ಸಂಜೆ ಶ್ರೀ ಬಂಡೆ ರಂಗಪ್ಪ ಸ್ವಾಮಿಗೆ ಪುಷ್ಪಾ ರ್ಚನೆ, ಬಿಲ್ವಾರ್ಚನೆ, ಮಹಾ ಮಂಗಳಾರತಿ ಪಳಾರ ವಿನಿಯೋಗ ನಡೆಯಲಿದೆ. 

error: Content is protected !!