ಕೊಟ್ಟೂರು : ತರಳಬಾಳು ಹುಣ್ಣಿಮೆ ಮೂಲಭೂತ ಸಿದ್ಧತೆ ಪರಿಶೀಲನೆ

ಕೊಟ್ಟೂರು : ತರಳಬಾಳು ಹುಣ್ಣಿಮೆ ಮೂಲಭೂತ ಸಿದ್ಧತೆ ಪರಿಶೀಲನೆ

ಕೊಟ್ಟೂರು, ಜ. 25 – ತರಳಬಾಳುಹುಣ್ಣಿಮೆ ನಡೆಯುವ ಮಹಾಮಂಟಪ ಹಾಗೂ ಕ್ರೀಡಾ ಮೈದಾನಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳ ಪರಿಶೀಲನೆ ಹಾಗೂ ಸಿದ್ದತಾ ಕಾರ್ಯಗಳ ಮಾಹಿತಿಯನ್ನು ತಹಶೀಲ್ದಾರ್ ಇಂದು ಭೇಟಿ ನೀಡಿ ಪಡೆದರು. 

ಈ ಸಂದರ್ಭದಲ್ಲಿ ತರಳಬಾಳು ಹುಣ್ಣಿಮೆ ಸ್ವಾಗತ ಸಮಿತಿ ಅಧ್ಯಕ್ಷರಾದ ಶ್ರೀ ಬಿ.ಸಿ ಮೂಗಪ್ಪ, ಪ್ರಧಾನ ಕಾರ್ಯದರ್ಶಿ   ಎಸ್. ರಾಜೇಂದ್ರಪ್ರಸಾದ್ ರವರು ಕಂದಾಯ ನಿರೀಕ್ಷಕರು ಹಾಜರಿದ್ದರು.

error: Content is protected !!