ದಾವಣಗೆರೆ, ಸೆ.22- ರೈತರ ಜೀವನಾಡಿ ಲಕ್ಕವಳ್ಳಿಯ ಭದ್ರಾ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ನಗರ ಪಾಲಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆವರಗೆರೆ ಜಿ. ಸುರೇಶ್ ನೇತೃತ್ವದಲ್ಲಿ ಮೊನ್ನೆ ಬಾಗಿನ ಅರ್ಪಿಸಲಾಯಿತು. ಕಾಂಗ್ರೆಸ್ ಮುಖಂಡ ಒ.ಎನ್. ಬಸವರಾಜ್, ವಿ.ಎಸ್.ಎಸ್.ಎನ್. ನಿರ್ದೇಶ ಕರುಗಳಾದ ಅಜ್ಜನಗೌಡ, ಅರುಣಕುಮಾರ್, ಕಿತ್ತೂರು ರೇವಣ್ಣ, ರಾಜಶೇಖರ್, ರವಿಕುಮಾರ್, ರಂಗಸ್ವಾಮಿ, ನಂದ್ಯಪ್ಪ, ಬಾತಿ ಕಲ್ಲಪ್ಪ, ನಾಗರಾಜ್, ಆವರೆಗೆರೆ ಗ್ರಾಮ ಸ್ಥರು ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
July 9, 2024