ಕೊಡದಗುಡ್ಡದಲ್ಲಿ ಇಂದು ಶ್ರೀ ವೀರಭದ್ರಸ್ವಾಮಿ ರಥೋತ್ಸವ

ಕೊಡದಗುಡ್ಡದಲ್ಲಿ ಇಂದು ಶ್ರೀ ವೀರಭದ್ರಸ್ವಾಮಿ ರಥೋತ್ಸವ

ಜಗಳೂರು ತಾಲ್ಲೂಕಿನ  ಕೊಡದ ಗುಡ್ಡದ ಶ್ರೀ ವೀರ ಭದ್ರ ಸ್ವಾಮಿ ರಥೋತ್ಸ ವವು ಇಂದು ಜರುಗ ಲಿದೆ.  ಬೆಳಿಗ್ಗೆ 6 ಗಂಟೆಗೆ ಅಗ್ನಿಕುಂಡ ಮತ್ತು ಸಾಯಂಕಾಲ 4.30ಕ್ಕೆ  ರಥೋತ್ಸವ ನಡೆಯಲಿದೆ.  ದಿನಾಂಕ 17ರ ಸೋಮವಾರ ಮುಂಜಾನೆ 6 ಗಂಟೆಗೆ ಓಕಳಿ ನಡೆಯಲಿದೆ.

error: Content is protected !!