ಕೊಡದಗುಡ್ಡದಲ್ಲಿ ನಾಳೆ ಶ್ರೀ ವೀರಭದ್ರಸ್ವಾಮಿ ರಥೋತ್ಸವ

ಕೊಡದಗುಡ್ಡದಲ್ಲಿ ನಾಳೆ ಶ್ರೀ ವೀರಭದ್ರಸ್ವಾಮಿ ರಥೋತ್ಸವ

ಜಗಳೂರು ತಾಲ್ಲೂಕಿನ  ಕೊಡದ ಗುಡ್ಡದ ಶ್ರೀ ವೀರಭದ್ರಸ್ವಾಮಿ ರಥೋತ್ಸವವು ನಾಳೆ ಶನಿವಾರ ಜರುಗಲಿದೆ. ಅಂದು ಬೆಳಿಗ್ಗೆ 6 ಗಂಟೆಗೆ ಅಗ್ನಿಕುಂಡ ಮತ್ತು ಸಾಯಂಕಾಲ 4.30ಕ್ಕೆ  ರಥೋತ್ಸವ ನಡೆಯಲಿದೆ. 

ಇಂದು ವೃಷಭ ವಾಹನೋತ್ಸವ, ದಿನಾಂಕ 17ರ ಸೋಮವಾರ ಮುಂಜಾನೆ 6 ಗಂಟೆಗೆ ಓಕಳಿ ನಡೆಯಲಿದೆ.

error: Content is protected !!