ದಾವಣಗೆರೆ, ಸುದ್ದಿ ವೈವಿಧ್ಯಕೊಡದಗುಡ್ಡದಲ್ಲಿ ನಾಳೆ ಶ್ರೀ ವೀರಭದ್ರಸ್ವಾಮಿ ರಥೋತ್ಸವMarch 14, 2025March 14, 2025By Janathavani0 ಜಗಳೂರು ತಾಲ್ಲೂಕಿನ ಕೊಡದ ಗುಡ್ಡದ ಶ್ರೀ ವೀರಭದ್ರಸ್ವಾಮಿ ರಥೋತ್ಸವವು ನಾಳೆ ಶನಿವಾರ ಜರುಗಲಿದೆ. ಅಂದು ಬೆಳಿಗ್ಗೆ 6 ಗಂಟೆಗೆ ಅಗ್ನಿಕುಂಡ ಮತ್ತು ಸಾಯಂಕಾಲ 4.30ಕ್ಕೆ ರಥೋತ್ಸವ ನಡೆಯಲಿದೆ. ಇಂದು ವೃಷಭ ವಾಹನೋತ್ಸವ, ದಿನಾಂಕ 17ರ ಸೋಮವಾರ ಮುಂಜಾನೆ 6 ಗಂಟೆಗೆ ಓಕಳಿ ನಡೆಯಲಿದೆ. ದಾವಣಗೆರೆ