ದೇವರಬೆಳಕೆರೆ : ವಿಜೃಂಭಣೆಯ ರಥೋತ್ಸವ, ಗಮನ ಸೆಳೆದ ಕಾಲಶಸ್ತ್ರ, ತ್ರಿಶೂಲ ಪವಾಡ

ದೇವರಬೆಳಕೆರೆ : ವಿಜೃಂಭಣೆಯ ರಥೋತ್ಸವ, ಗಮನ ಸೆಳೆದ ಕಾಲಶಸ್ತ್ರ, ತ್ರಿಶೂಲ ಪವಾಡ

ಮಲೇಬೆನ್ನೂರು, ಫೆ.24- ದೇವರಬೆಳಕೆರೆ ಗ್ರಾಮದ ಆರಾಧ್ಯ ದೈವ ಶ್ರೀ ಮೈಲಾರ ಲಿಂಗೇಶ್ವರ ಸ್ವಾಮಿಯ ಮಹಾರಥೋತ್ಸವವು ಸೋಮವಾರ ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ರಥೋತ್ಸವದ ಅಂಗವಾಗಿ ಮಂಗಳವಾರ ಸಂಜೆ ನಡೆದ ಕಾಲಶಸ್ತ್ರ, ತ್ರಿಶೂಲ ಮತ್ತು ಸರಪಳಿ ಪವಾಡಗಳು ಎಲ್ಲರ ಗಮನ ಸೆಳೆದವು. ಸಂಜೆ ಓಕುಳಿಯೊಂದಿಗೆ ಜಾತ್ರೆಗೆ ತೆರೆ ಬಿದ್ದಿತು.

error: Content is protected !!