ಕಾಡಜ್ಜಿ : ಅಂತರ್ಜಲ ನಿರ್ವಹಣೆ ಕುರಿತು ಇಂದು – ನಾಳೆ ಕಾರ್ಯಾಗಾರ

ದಾವಣಗೆರೆ ತಾಲ್ಲೂಕಿನ ಕಾಡಜ್ಜಿ ಕೃಷಿ ತರಬೇತಿ ಕೇಂದ್ರದಲ್ಲಿ ಅಟಲ್‌ ಭೂಜಲ್‌ ಯೋಜನೆಯಡಿ ಇಂದಿನಿಂದ ಮೂರು ದಿನ ತರಬೇತಿ ಕಾರ್ಯಾಗಾರ ನಡೆಯಲಿದೆ. ಕಾರ್ಯಾಗಾರದಲ್ಲಿ ಅಂತರ್ಜಲ ನಿರ್ವಹಣೆ, ಜಲ ಭದ್ರತಾ ಯೋಜನೆ ಸಿದ್ಧಪಡಿಸುವುದು, ಸೂಕ್ಷ್ಮ ನೀರಾವರಿ ತಾಂತ್ರಿಕತೆಗಳು ಹಾಗೂ ನೀರಿನ ಮರು ಪೂರೈಕೆ ಬಗ್ಗೆ ತಿಳಿಸಲಾಗುವುದು.  ವಿವರಕ್ಕೆ ಸಂಪರ್ಕಿಸಿ : 9844295795, 9901640184.

error: Content is protected !!