ನಗರದಲ್ಲಿ ಇಂದು ಯುವ ಜನೋತ್ಸವ ಜಾಗೃತಿ ಜಾಥಾ

ಎಂಬಿಎ ಮೈದಾನದಲ್ಲಿ ಇದೇ  ಜನವರಿ 5 ಮತ್ತು 6 ರಂದು ನಡೆಯಲಿರುವ ರಾಜ್ಯ ಮಟ್ಟದ ಯುವಜನೋತ್ಸವದ ಅಂಗವಾಗಿ ಇಂದು ಬೆಳಗ್ಗೆ 7.30 ರಿಂದ ಗುಂಡಿ ವೃತ್ತದಿಂದ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ  ತಿಳಿಸಿದ್ದಾರೆ.

error: Content is protected !!