ನಗರದಲ್ಲಿ ಇಂದು ಸಮಾವೇಶ

ಹಜ್ರತ್ ಮೊಹಮ್ಮದ್ ಪೈಗಂಬರ್ ವಿರುದ್ಧ ಯತಿ ನರಸಿಂಹಾನಂದ ಸರಸ್ವತಿ ಸ್ವಾಮೀಜಿ ತಮ್ಮ ಭಾಷಣಗಳಲ್ಲಿ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ತಂಜೀಮುಲ್ ಮುಸ್ಲಿಮೀನ್ ಫಂಡ್ ಅಸೋಸಿಯೇಷನ್ ಮತ್ತು ತಂಜೀಮ್ ಉಲೇಮಾ ಎ- ಅಹಲೆ ಸುನ್ನತ್ ಹಾಗೂ ಧರ್ಮಗುರುಗಳ ವತಿಯಿಂದ ಇಂದು ಮಧ್ಯಾಹ್ನ 3 ಕ್ಕೆ ಮಿಲಾದ್ ಮೈದಾನದಲ್ಲಿ  ಸಮಾವೇಶ ನಡೆಯಲಿದೆ ಎಂದು ಅಸೋಸಿಯೇಷನ್ ಕಾರ್ಯದರ್ಶಿ ಶಬ್ಬೀರ್ ಅಲಿ ಖಾನ್ ತಿಳಿಸಿದ್ದಾರೆ‌.

error: Content is protected !!