ದಾವಣಗೆರೆ ಬಂದ್‌ಗೆ ಸಕರವೇ ಬೆಂಬಲ

ಯುಬಿಡಿಟಿ ಕಾಲೇಜು ಉಳಿಸಿ, ಶೇ. 50 ಪೇಮೆಂಟ್ ಸೀಟ್ ರದ್ದುಗೊಳಿಸವಂತೆ ಒತ್ತಾಯಿಸಿ ಎಐಡಿಎಸ್‌ಓ ಕರೆ ಕೊಟ್ಟಿರುವ ದಾವಣಗೆರೆ ಬಂದ್‌ಗೆ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ವ್ಯಕ್ತಪಡಿಸಿದೆ ಎಂದು ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಅವಿನಾಶ್ ವಿ. (ಅಭಿ) ತಿಳಿಸಿದ್ದಾರೆ.

error: Content is protected !!