ವರ್ತಕರ ಸಂಘದ ವಾರ್ಷಿಕ ಸಭೆ ಹಿರಿಯ ವರ್ತಕರಿಗೆ ಗೌರವ

ವರ್ತಕರ ಸಂಘದ ವಾರ್ಷಿಕ ಸಭೆ  ಹಿರಿಯ ವರ್ತಕರಿಗೆ ಗೌರವ

ರಾಣೇಬೆನ್ನೂರು, ಸೆ. 27 – ಇಲ್ಲಿನ ವರ್ತಕರ ಸಂಘದ 76ನೇ ವಾರ್ಷಿಕ ಮಹಾಸಭೆ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡ್ರ ಅಧ್ಯಕ್ಷತೆಯಲ್ಲಿ ನಡೆದು ಸಂಘದ ಶ್ರೀ ಗಣೇಶ ದೇವಸ್ಥಾನದ ಅಭಿವೃದ್ಧಿ ಸೇರಿದಂತೆ ವಿವಿಧ ಜನಪರ ಕಾರ್ಯಕ್ರಮಗಳನ್ನು ನಡೆಸುವ ತೀರ್ಮಾನ ಕೈಗೊಂಡ ಹಿರಿಯ ಸದಸ್ಯರಿಗೆ ಸನ್ಮಾನಿಸಲಾಯಿತು.

ಎಚ್.ಎಚ್. ಕುರವತ್ತಿ, ಜಿ.ಎಂ. ಕಳಕನವರ, ಕುಮಾರ ಮುಷ್ಠಿ, ಎಂ.ಜಿ.ಕಾಕೋಳ, ಎಚ್.ಎಚ್. ಪ್ಯಾಟಿ, ಸುಧೀರ್ ಕುರವತ್ತಿ,  ಶಿವಣ್ಣ ಸುಣಗಾರ, ಯುವರಾಜ ಬಾರಾಟಕ್ಕೆ ಮತ್ತಿತರರನ್ನು ಗೌರವಿಸಲಾಯಿತು. ಉಪಾಧ್ಯಕ್ಷ ಮಾಲತೇಶ ಕರ್ಜಗಿ,  ಗುರು ಪ್ರಕಾಶ ಜಂಬಗಿ, ಶಂಬಣ್ಣ ಕಟಗಿಹಳ್ಳಿ ಮತ್ತಿತರರಿದ್ದರು.

error: Content is protected !!