ತಣಿಗೆರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಮಾರುತಿ

ತಣಿಗೆರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಮಾರುತಿ

ಚನ್ನಗಿರಿ, ಸೆ. 26 – ಚನ್ನಗಿರಿ ತಾಲ್ಲೂಕು ತಣಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಾರುತಿ ಮಂಗೇನಹಳ್ಳಿ ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.      

ಸಹಕಾರ ಇಲಾಖೆ ಸಹಕಾರ ಅಭಿವೃದ್ಧಿ ಅಧಿಕಾರಿ ವಿ. ವಿಜಯ ಅವರು ಚನಾವಣಾಧಿಕಾರಿಯಾಗಿ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಬಿ.ಆರ್.ಜಗದೀಶ್ ಕರ್ತವ್ಯ ನಿರ್ವಹಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಪ್ರಕಾಶ್ ಮಂಟ್ರಿ, ಮಾಜಿ ಅಧ್ಯಕ್ಷ ರಾಮಚಂದ್ರಪ್ಪ. ಗ್ರಾ.ಪಂ. ಅಧ್ಯಕ್ಷ  ಎನ್. ಮಲ್ಲೇಶ . ರಾಜಪ್ಪ ನೀರ್ತಡಿ. ತಿಪ್ಪೇಸ್ವಾಮಿ ಸಿ.ಆರ್.  ಬಿ ಜಿ ರೇವಣ್ಣ. ನೀಲಾ ಮೂರ್ತಪ್ಪ. ವೀಣಾ. ಶಾರದಮ್ಮ. ಕಾರ್ಯದರ್ಶಿ ಮರುಳಸಿದ್ದೇಶ್. ರಂಗಸ್ವಾಮಿ ಹಾಗೂ ತಣಿಗೆರೆ, ಮರಡಿ, ಭೀಮನೆರೆ, ಮಂಗೇನಹಳ್ಳಿ ಉಪ್ಪನಾಯಕನಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.

error: Content is protected !!