ನಗರದಲ್ಲಿ ಇಂದು ನಾಟಕ ಪ್ರದರ್ಶನ

ಮಾನವ ಬಂಧುತ್ವ ವೇದಿಕೆ ವತಿಯಿಂದ ಇಂದು ಸಂಜೆ 6 ಗಂಟೆಗೆ ಜೆಜೆಎಂ ಮೆಡಿಕಲ್ ಆವರಣದಲ್ಲಿರುವ ಬಾಪೂಜಿ ಸಭಾಂಗಣದಲ್ಲಿ `ಬಾಬ್ ಮಾರ್ಲಿ’ ನಾಟಕ ಪ್ರದರ್ಶನಗೊಳ್ಳಲಿದೆ.

ಪಠ್ಯ ಆಕರ: ಎನ್.ಕೆ.ಹನುಮಂತಯ್ಯ, ಕೆ. ಚಂದ್ರಶೇಖರ್, ರಚನೆ, ವಿನ್ಯಾಸ, ನಿರ್ದೇಶನ: ಕೆ.ಪಿ. ಲಕ್ಷ್ಮಣ್, ಡ್ರಮಟರ್ಗ್ : ವಿ.ಎಲ್.ನರಸಿಂಹಮೂರ್ತಿ, ಪ್ರದರ್ಶನ ಪಠ್ಯ ವಿನ್ಯಾಸ, ನಟನೆ: ಮರಿಯಮ್ಮ ಚೂಡಿ, ಕೆ. ಚಂದ್ರಶೇಖರ್, ಹೆಚ್.ಕೆ. ಶ್ವೇತಾರಾಣಿ, ಭರತ್ ಡಿಂಗ್ರಿ, ಬೆಳಕು: ಮಂಜು ನಾರಾಯಣ್. 

error: Content is protected !!