ಚಿತ್ರದುರ್ಗದಲ್ಲಿ ಯೋಗ-ಆರೋಗ್ಯ-ಅಧ್ಯಾತ್ಮ ಆರಂಭ

ಚಿತ್ರದುರ್ಗ, ಸೆ.25- ನಗರದ ಶ್ರೀ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠದ ವತಿ ಯಿಂದ ಅ.5ರಿಂದ 13ರ ವರೆಗೆ  `ಶರಣ ಸಂಸ್ಕೃತಿ ಉತ್ಸವ’ ಹಾಗೂ ಜಗದ್ಗುರು ಜಯದೇವ ಮುರುಘ ರಾಜೇಂದ್ರ ಶ್ರೀಗಳ 150ನೇ ಜಯಂತ್ಯುತ್ಸವ ನಡೆಯಲಿದೆ. ಉತ್ಸವದ ಪೂರ್ವ ವಿಶೇಷ ಪ್ರವಚನ ಮಾಲೆ ಏರ್ಪಡಿಸಿದ್ದು, ಸೆ.25ರಿಂದ ಅ.4ರ ವರೆಗೆ ಯೋಗ ಗುರು ವೈದ್ಯಶ್ರೀ ಚನ್ನಬಸ ವಣ್ಣನವರ ಮಾರ್ಗದರ್ಶ ನದಲ್ಲಿ 10 ದಿನಗಳ ಯೋಗ-ಆರೋಗ್ಯ-ಅಧ್ಯಾತ್ಮ ಶಿಬಿರ ಏರ್ಪಡಿಸಲಾ ಗಿದೆ. 

ಮುರುಘಾ ಮಠದ ಅನು ಭವ ಮಂಟಪದಲ್ಲಿ ಪ್ರತಿ ದಿನ ಬೆಳಗ್ಗೆ 5.30ರಿಂದ 7ರ ವರೆಗೆ ಮತ್ತು ಸಂಜೆ 6.30ರಿಂದ 7.30ರ ವರೆಗೆ ಯೋಗ-ಆರೋಗ್ಯ- ಅಧ್ಯಾತ್ಮ ಶಿಬಿರ ಜರುಗಲಿದೆ .

error: Content is protected !!