ದಾವಣಗೆರೆ, ಸುದ್ದಿ ವೈವಿಧ್ಯಮಾರಾಟ ಮಳಿಗೆಗಳ ಉದ್ಘಾಟನೆSeptember 24, 2024September 24, 2024By Janathavani0 ದಾವಣಗೆರೆ, ಸೆ. 23 – ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಮಹಿಳೆಯರ ದಿನ ನಿತ್ಯ ಬಳಸುವ ವಸ್ತುಗಳ ಮಾರಾಟ ಮಳಿಗೆಗಳ ಉದ್ಘಾಟನೆಯನ್ನು ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಅವರು ಉದ್ಘಾಟಿಸಿದರು. ದಾವಣಗೆರೆ