ಮಲೇಬೆನ್ನೂರು, ಆ.27- ಶ್ರಾವಣ ಮಾಸದ ಕೊನೆ ಮಂಗಳ ವಾರದ ಪ್ರಯುಕ್ತ ಪಟ್ಟಣದ ಎಲ್ಐಸಿ ಪ್ರಕಾಶ್ ಅವರ ಮನೆ ಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸಾಮೂಹಿಕ ಮಂಗಳ ಗೌರಿ ಪೂಜೆಯಲ್ಲಿ ಮಹಿಳೆಯರಿಗೆ ಹರಿಶಿಣ ಮತ್ತು ಕುಂಕುಮದೊಂ ದಿಗೆ ಬಾಗಿನ ನೀಡಿ ಸತ್ಕರಿಸಲಾಯಿತು. ಕೊಕ್ಕನೂರಿನ ಅಭಿ ಪಾಟೀಲ್ ಮತ್ತು ಹಳ್ಳಿಹಾಳ್ ಗ್ರಾಮದ ಹೆಚ್.ಹೆಚ್.ವೀರನಗೌಡ್ರ ನಟರಾಜ್ ಅವರ ಮನೆಗಳಲ್ಲೂ ಸಾಮೂಹಿಕವಾಗಿ ಮಂಗಳಗೌರಿ ಪೂಜೆ ಏರ್ಪಡಿಸಲಾಗಿತ್ತು.
August 28, 2024