ಎಕ್ಕೆಗೊಂದಿಯಲ್ಲಿ ನಡೆದ ಭಾನುವಳ್ಳಿ ಬಸವಣ್ಣನ ಕಾರಣಿಕ

ಎಕ್ಕೆಗೊಂದಿಯಲ್ಲಿ ನಡೆದ  ಭಾನುವಳ್ಳಿ ಬಸವಣ್ಣನ ಕಾರಣಿಕ

ಮಲೇಬೆನ್ನೂರು, ಆ.26- ಶ್ರಾವಣ ಮಾಸದ ಕಡೇ ಸೋಮವಾರದ ಅಂಗವಾಗಿ ಎಕ್ಕೆಗೊಂದಿಯಲ್ಲಿ ಸೋಮವಾರ ರಾತ್ರಿ ಎಕ್ಕೆಗೊಂದಿಯಲ್ಲಿ ಜರುಗಿದ ಭಾನುವಳ್ಳಿಯ ಬಸವೇಶ್ವರ ದೇವರ ಕಾರಣಿಕಕ್ಕೆ ಅಪಾರ ಭಕ್ತರು ಸಾಕ್ಷಿಯಾದರು.

`ಒಂದು ಮುತ್ತಿಗೆ ಹದಿಮೂರು ಆದೀತಲೇ’ ಎಂದು ಪೂಜಾರಪ್ಪ ಕಾರಣಿಕ ನುಡಿದರು.

error: Content is protected !!