ಮಲ್ಲನಾಯ್ಕನಹಳ್ಳಿ ಬಸವಣ್ಣನ ಕಾರಣಿಕ

ಮಲ್ಲನಾಯ್ಕನಹಳ್ಳಿ ಬಸವಣ್ಣನ ಕಾರಣಿಕ

ಮಲೇಬೆನ್ನೂರು, ಆ.26- ಶ್ರಾವಣ ಮಾಸದ ಕಡೇ ಸೋಮವಾರ ಅಂಗವಾಗಿ ಸಂಕ್ಲೀಪುರದ ಶ್ರೀ ರೇವಣಸಿದ್ದೇಶ್ವರ ಸನ್ನಿಧಿಯಲ್ಲಿ ಮಲ್ಲನಾಯ್ಕನಹಳ್ಳಿಯಲ್ಲಿ ಶ್ರೀ ಬಸವೇಶ್ವರ ದೇವರ ಕಾರಣಿಕ ಸೋಮವಾರ ಸಂಜೆ ಸಂಭ್ರಮದಿಂದ ಜರುಗಿತು.

`ಗಂಗವ್ವನ ಪಾದಕ್ಕೆ ಮುತ್ತಿನ ಗಿಣಿ ಕುಕ್ಕೀತು, ಅನ್ನ ನೀರು ಸಂತೃಪ್ತಿ’ ಎಂದು ಪೂಜಾರಪ್ಪ ಕಾರಣಿಕ ನುಡಿದರು.

error: Content is protected !!