ದಿದ್ದಿಗೆ ಪ್ರಾ.ಕೃ. ಸ. ಸಂಘಕ್ಕೆ ಆಯ್ಕೆ

ದಿದ್ದಿಗೆ ಪ್ರಾ.ಕೃ. ಸ. ಸಂಘಕ್ಕೆ ಆಯ್ಕೆ

ಜಗಳೂರು, ಆ. 23 – ಜಗಳೂರು ತಾಲ್ಲೂಕು ದಿದ್ದಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆರ್.ಕೆ. ಶಿವಕುಮಾರ್, ಉಪಾಧ್ಯಕ್ಷರಾಗಿ ಟಿ. ಚೌಡಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಿಡಿಓ ಹರೀಶ್ ಕುಮಾರ್, ಕಾರ್ಯದರ್ಶಿ ಡಿ.ಎಂ.ಮರುಳಸಿದ್ಧಯ್ಯ ತಿಳಿಸಿದ್ದಾರೆ.  

error: Content is protected !!