ಮೇಲ್ಛಾವಣಿ ಕಾಮಗಾರಿಗೆ ಬಸವರಾಜ್‌ ಪಟೇಲ್‌ ಚಾಲನೆ

ಮೇಲ್ಛಾವಣಿ ಕಾಮಗಾರಿಗೆ ಬಸವರಾಜ್‌ ಪಟೇಲ್‌ ಚಾಲನೆ

ಹರಿಹರ, ಆ.22- ಇಲ್ಲಿನ ಕೇಶವ ನಗರದ ಪಾಟೀಲ್ ಬಡಾವಣೆಯ ಶ್ರೀ  ಸಾಯಿಬಾಬಾ ಮಂದಿರದ ಸಭಾಂಗಣ ನಿರ್ಮಾಣದ ಮೇಲ್ಛಾವಣಿ ಕಾಮಗಾರಿಗೆ ಗುರುವಾರ ಗಂಗಮ್ಮ ಪಟೇಲ್ ಮಲ್ಲಪ್ಪ ಸೇವಾ ಟ್ರಸ್ಟಿನ ಅಧ್ಯಕ್ಷ ಜಿ. ಬಸವರಾಜ್‌ ಚಾಲನೆ ನೀಡಿದರು.

ಈ ವೇಳೆ ಸಮಿತಿಯ ಗೌರವಾಧ್ಯಕ್ಷ ಶಂಕರ್ ಖಟಾವ್ಕರ್, ಉಪಾಧ್ಯಕ್ಷ ಗುರುಪ್ರಸಾದ್, ಹನುಮಂತಪ್ಪ ಸುರ್ವೆ, ಕಾರ್ಯದರ್ಶಿ ವಾಗೀಶ್ ಪಟೇಲ್,  ಖಜಾಂಚಿ ಜೆ.ಎಂ. ಲಿಂಗರಾಜ್, ಸಹ ಕಾರ್ಯದರ್ಶಿ ಚಂದ್ರಶೇಖರ್ ಸರಪದ್,  ಪಿ.ಕೆ. ಸತೀಶ್ ಪಟೇಲ್, ಎನ್. ಪ್ರಕಾಶ್, ಶಶಿಧರ್ ಆನ್ವೇರಿ, ಡಿ. ಗೋಪಾಲ ರಾವ್, ಮಹಾದೇವಪ್ಪ ಸರಪದ್, ಜಿ.ಎಸ್. ಪ್ರಕಾಶ್, ಎಸ್.ಎಸ್. ಸಂಗನಾಳ ಮಠ್, ದೊರೆಸ್ವಾಮಿ, ಮಂಜುನಾಥ್, ಭೀಮಣ್ಣ ಐರಣಿ, ವೀರಪ್ಪ ನಿಂಗಪ್ಪ, ಆಂಜನಪ್ಪ, ಪ್ರಧಾನ ಅರ್ಚಕ ಕುಮಾರ್ ಸ್ವಾಮಿ ಹಿರೇಮಠ ಮತ್ತಿತರರಿದ್ದರು.

error: Content is protected !!