ದಾವಣಗೆರೆ, ಸುದ್ದಿ ವೈವಿಧ್ಯಕ್ರೀಡಾಕೂಟ : ಕುಸ್ತಿಯಲ್ಲಿ ಸುರೇಶ್ ಪ್ರಥಮAugust 23, 2024August 23, 2024By Janathavani0 ದಾವಣಗೆರೆ, ಆ. 22- ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದ ಕುಸ್ತಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ಸುರೇಶ್ ಹಾಗೂ ತೃತೀಯ ಸ್ಥಾನ ಗಳಿಸಿದ ಕನ್ನಪ್ಪ ಅವರುಗಳನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಶಿರಸ್ತೇದಾರ ಮಾರುತಿ ಪ್ರಸಾದ್, ಕೆ.ಎಂ. ಮಂಜುನಾಥ್ ಹಾಗೂ ಶ್ರೀಮತಿ ಲತಾದೇವಿ ಉಪಸ್ಥಿತರಿದ್ದರು. ದಾವಣಗೆರೆ