ಕ್ರೀಡಾಕೂಟ : ಕುಸ್ತಿಯಲ್ಲಿ ಸುರೇಶ್‌ ಪ್ರಥಮ

ಕ್ರೀಡಾಕೂಟ : ಕುಸ್ತಿಯಲ್ಲಿ ಸುರೇಶ್‌ ಪ್ರಥಮ

ದಾವಣಗೆರೆ, ಆ. 22- ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದ ಕುಸ್ತಿಯಲ್ಲಿ ಪ್ರಥಮ ಸ್ಥಾನ ಗಳಿಸಿದ  ಸುರೇಶ್  ಹಾಗೂ ತೃತೀಯ ಸ್ಥಾನ ಗಳಿಸಿದ  ಕನ್ನಪ್ಪ ಅವರುಗಳನ್ನು ಅಭಿನಂದಿಸಲಾಯಿತು. 

ಈ ಸಂದರ್ಭದಲ್ಲಿ ಶಿರಸ್ತೇದಾರ ಮಾರುತಿ ಪ್ರಸಾದ್, ಕೆ.ಎಂ. ಮಂಜುನಾಥ್ ಹಾಗೂ ಶ್ರೀಮತಿ ಲತಾದೇವಿ ಉಪಸ್ಥಿತರಿದ್ದರು.

error: Content is protected !!