ಹೊಸನಾಯಕನಹಳ್ಳಿಯಲ್ಲಿ ಇಂದು `ತುರ್ತು ಅಗ್ನಿಶಾಮಕ ಪ್ರಾತ್ಯಕ್ಷಿಕೆ

ದಾವಣಗೆರೆ ತಾಲ್ಲೂಕಿನ ಹೊಸನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ದಾವಣಗೆರೆ ವಿವಿ ಸಮಾಜ ಕಾರ್ಯ ವಿಭಾಗದ ವತಿಯಿಂದ ನಡೆಯುತ್ತಿರುವ ಸಮಾಜ ಕಾರ್ಯ ಗ್ರಾಮೀಣ ಶಿಬಿರದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ದಾವಣಗೆರೆ ಜಿಲ್ಲಾ ಅಗ್ನಿಶಾಮಕ ದಳದವರಿಂದ `ತುರ್ತು ಅಗ್ನಿಶಾಮಕ ಪ್ರಾತ್ಯಕ್ಷಿಕೆ’ ನಡೆಯಲಿದೆ.

ಸಂಜೆ ನಡೆಯುವ ಸಂಪನ್ಮೂಲ ಉಪನ್ಯಾಸ ಕಾರ್ಯಕ್ರಮದಲ್ಲಿ ಶಿವಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. 

ಮುಖ್ಯ ಅತಿಥಿಗಳಾಗಿ ವೈ.ಕೆ.ಕೇಶವಮೂರ್ತಿ, ಕೆ.ಜೆ. ಮಲ್ಲಿಕಾರ್ಜುನ, ಅಶ್ವಿನಿ, ಕೆ.ಎನ್. ರಾಕೇಶಶರ್ಮ, ಕೆ.ಪಿ. ದೇವರಾಜ್, ತಿಪ್ಪೇಸ್ವಾಮಿ, ಜನಕಪ್ಪರ ಭೀಮಪ್ಪ, ಎಂ. ಮಹೇಶ್ವರಪ್ಪ, ಕೆ. ರಾಜಪ್ಪ, ಹೊಟ್ಟೆ ಒಡೆಯರ್, ದೇವಪ್ಪ, ಷಣ್ಮುಖಪ್ಪ, ಸಿ.ಪೂಜಾ, ಗಂಗೋತ್ರಿ, ಪುಷ್ಪಲತಾ, ರೂಪಾ, ಪೂಜಾ, ತುಳಜಾಕ್ಷಿ ಮತ್ತಿತರರು ಭಾಗವಹಿಸಲಿದ್ದಾರೆ.

error: Content is protected !!