ಭರಮಸಾಗರದಲ್ಲಿ ಗುರು ಪೂರ್ಣಿಮೆ

ಭರಮಸಾಗರದಲ್ಲಿ ಗುರು ಪೂರ್ಣಿಮೆ

ಭರಮಸಾಗರ, ಜು. 24-  ಸ್ಥಳೀಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ವಿಜೃಂಭಣೆಯಿಂದ ಗುರುಪೂರ್ಣಿಮೆ ಸೇವೆಯನ್ನು ಭಕ್ತಿಯಿಂದ ಭಕ್ತರು ಸೇರಿಕೊಂಡು ಆಚರಿಸಿದರು.

ಕಾರ್ಯಕ್ರಮದಲ್ಲಿ ಚೌಕಿಮಠ ಸುಕ್ಷೇತ್ರ ಕೊಂಬಳ್ಳಿಯ ಶ್ರೀ ಸದ್ಗುರು ಗಾಡಿ ತಾತನ್ ಅವರು ಸಾನ್ನಿಧ್ಯ ವಹಿಸಿದ್ದರು. ಮಂದಿರದ ವ್ಯವಸ್ಥಾಪಕ ಚಂದ್ರಶೇಖರ್ ಎಲ್ಲಾ ಪೂಜೆಯು ವ್ಯವಸ್ಥೆ ಮಾಡಿದ್ದರು. 

error: Content is protected !!