ದಾವಣಗೆರೆ, ಜು. 24 – ನಗರದ ಎಂ.ಸಿ.ಸಿ. `ಎ’ ಬ್ಲಾಕ್ನಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಮೊನ್ನೆ ನಡೆದ ಗುರು ಪೂರ್ಣಿಮೆ ಕಾರ್ಯಕ್ರಮದ ಸಂದರ್ಭದಲ್ಲಿ ಕೈಗಾರಿಕೋದ್ಯಮಿ ಎಸ್.ಎಸ್. ಗಣೇಶ್ ಹಾಗೂ ಪತ್ನಿ ಶ್ರೀಮತಿ ರೇಖಾ ಗಣೇಶ್ ದಂಪತಿ ವಿಶೇಷ ಪೂಜೆ ಸಲ್ಲಿಸಿದರು.
ಎಸ್.ಎಸ್. ಗಣೇಶ್ ದಂಪತಿಯಿಂದ ಶಿರಡಿ ಸಾಯಿಬಾಬಾಗೆ ವಿಶೇಷ ಪೂಜೆ
![37 shiradi ganesh news 25.07.2024 ಎಸ್.ಎಸ್. ಗಣೇಶ್ ದಂಪತಿಯಿಂದ ಶಿರಡಿ ಸಾಯಿಬಾಬಾಗೆ ವಿಶೇಷ ಪೂಜೆ](https://janathavani.com/wp-content/uploads/2024/07/37-shiradi-ganesh-news-25.07.2024-860x535.jpg)