ದಾವಣಗೆರೆ, ಜು. 23 – ತಾಲ್ಲೂಕಿನ ಬಿ. ಕಲಪನಹಳ್ಳಿಯಲ್ಲಿ ನಾಡಿದ್ದು ದಿನಾಂಕ 25ನೇ ಗುರುವಾರ ಶರಣ ಬಸಪ್ಪಜ್ಜರ 92ನೇ ಪುಣ್ಯಾರಾಧನೆ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಿಗ್ಗೆ 6.30ಕ್ಕೆ ವಚಾನಭಿಷೇಕ ಹಾಗೂ ಮಧಾಹ್ನ 12.30ರಿಂದ ಪ್ರಸಾದದ ವ್ಯವಸ್ಥೆ ಇರುತ್ತದೆ.
ಬಿ. ಕಲಪನಹಳ್ಳಿ ಶರಣ ಬಸಪ್ಪಜ್ಜರ ಪುಣ್ಯಾರಾಧನೆ
![29 B KALAPANAHALLI 09.03.2024 ಬಿ. ಕಲಪನಹಳ್ಳಿ ಶರಣ ಬಸಪ್ಪಜ್ಜರ ಪುಣ್ಯಾರಾಧನೆ](https://janathavani.com/wp-content/uploads/2024/03/29-B-KALAPANAHALLI-09.03.2024.jpg)