ನಗರದ ಬಿ.ಎಸ್‌.ಸಿ. ಕಾಲೇಜಿನಲ್ಲಿ ಇಂದು ಸಮಾರೋಪ

ಶ್ರೀ ವಿನಾಯಕ ಎಜ್ಯುಕೇಶನ್‌ ಟ್ರಸ್ಟ್‌ ಬಿ.ಎಸ್‌. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ಸಂಘ ಹಾಗೂ ಸಾಂಸ್ಕೃತಿಕ ಚಟುವಟಿಕೆ, ಕ್ರೀಡಾ ಚಟುವಟಿಕೆ, ಎನ್‌.ಎಸ್‌.ಎಸ್‌. ಯುವ ರೆಡ್‌ ಕ್ರಾಸ್‌ ಘಟಕದ ಸಮಾರೋಪ ಸಮಾರಂಭವನ್ನು ಬಾಪೂಜಿ ಸಮುದಾಯ ಭವನದಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಅಧ್ಯಕ್ಷ ಬಿ.ಸಿ. ಶಿವಕಮಾರ್‌, ಮುಖ್ಯ ಅತಿಥಿಗಳಾಗಿ ವೀರೇಂದ್ರ ಎಂ.ಕೆ., ಆರ್‌.ವೆಂಕಟರೆಡ್ಡಿ, ಡಾ. ಹೆಚ್‌.ಬಿ. ಮೋಹನ್‌ ಮತ್ತು ಪ್ರಾಂಶುಪಾಲ
ಪ್ರೊ. ಎಂ.ಸಿ. ಗುರು ಉಪಸ್ಥಿತರಿರುವರು.

error: Content is protected !!