ನಗರದಲ್ಲಿ ಇಂದು ರಕ್ತದಾನ ಶಿಬಿರ

ಸಂಕಲ್ಪ ಸೇವಾ ಫೌಂಡೇಷನ್‌ ವತಿಯಿಂದ ಕ್ರೀಡಾ ಭಾರತಿ, ಹಾಗೂ ಚಿಗಟೇರಿ ಜಿಲ್ಲಾ ಆಸ್ಪತ್ರೆ (ದಾವಣಗೆರೆ) ಇವರ ಸಹಯೋಗದೊಂದಿಗೆ ಪಿ.ಜೆ. ಬಡಾವಣೆ ಹರ್ಷಿತ ಕಂಪ್ಯೂಟರ್‌ನಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಇಂದು ಬೆಳಿಗ್ಗೆ 9 ರಿಂದ ಸ ಸಂಜೆ 4ರವರೆಗೆ ಏರ್ಪಡಿಸಲಾಗಿದೆ ಎಂದು ಫೌಂಡೇಶನ್ನಿನ ಮಹಾಂತೇಶ್ ತಿಳಿಸಿದ್ದಾರೆ.

error: Content is protected !!