ರಾಣೇಬೆನ್ನೂರು, ಜೂ. 2- ನಿರುದ್ಯೋಗ ರಹಿತ ರಾಣೇಬೆನ್ನೂರು ಕನಸು ಹೊತ್ತಿರುವ ಶಾಸಕ ಪ್ರಕಾಶ ಕೋಳಿವಾಡ ಅವರು ನಿನ್ನೆ `ಇನ್ವೆಸ್ಟ್ ಇನ್ ರಾಣೇಬೆನ್ನೂರು’ ಪರಿಕಲ್ಪನೆಯೊಂದಿಗೆ ಕೈಗಾರಿಕೆಗಳಿಗೆ ಹೂಡಿಕೆ ಮಾಡಲು ವಾಣಿಜ್ಯೋದ್ಯಮ ಸಂಸ್ಥೆಯ ಪದಾಧಿಕಾರಿಗಳ ಜೊತೆ ಚರ್ಚಿಸಿದರು.
ವಾಣಿಜ್ಯೋದ್ಯಮಿಗಳ ಜೊತೆ ರಾಣೇಬೆನ್ನೂರು ಶಾಸಕರ ಚರ್ಚೆ
![10 rnr 03.06.2024 ವಾಣಿಜ್ಯೋದ್ಯಮಿಗಳ ಜೊತೆ ರಾಣೇಬೆನ್ನೂರು ಶಾಸಕರ ಚರ್ಚೆ](https://janathavani.com/wp-content/uploads/2024/06/10-rnr-03.06.2024-860x477.jpg)