ಕುಂಬಳೂರು : ಇಂದು ಪ್ರತಿಭಾ ಪುರಸ್ಕಾರ

ಮಲೇಬೆನ್ನೂರು ಸಮೀಪದ ಕುಂಬಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 50ನೇ ವರ್ಷದ ಸವಿನೆನಪಿಗಾಗಿ ಮತ್ತು ಕೆ.ಕಾಮರಾಜ್ ಇವರ 60ನೇ ವರ್ಷದ ಜನ್ಮದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪಠ್ಯಪುಸ್ತಕ ವಿತರಣೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಅಧ್ಯಕ್ಷತೆ : ಕೆ.ಹೆಚ್.ಆನಂದ್, ಮುಖ್ಯ ಅತಿಥಿಗಳು : ಪತ್ರಕರ್ತರಾದ ಎಂ.ನಟರಾಜನ್, ಜಿಗಳಿ ಪ್ರಕಾಶ್, ಹೆಚ್.ಎಂ.ಸದಾನಂದ್, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಲೀಲಾವತಿ.

error: Content is protected !!