ಶೀಘ್ರದಲ್ಲೇ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ ಸ್ಥಳಾಂತರ

ದಾವಣಗೆರೆ, ಮೇ 30- ಸ್ಮಾರ್ಟ್‌ಸಿಟಿ ಯೋಜನೆ ಅಡಿ ನಿರ್ಮಾಣಗೊಂಡ ನೂತನ ಕೆಎಸ್‌ಆರ್‌ಟಿ ಬಸ್‌ ನಿಲ್ದಾಣವು ಶೀಘ್ರದಲ್ಲೇ ತಾತ್ಕಾಲಿಕ ಸರ್ಕಾರಿ ಬಸ್‌ ನಿಲ್ದಾಣದಿಂದ ಸ್ಥಳಾಂತರಗೊಳ್ಳಲಿದೆ.

ಸ್ಟೇಡಿಯಂ ಬಳಿಯ ಪವರ್‌ ಗ್ರೀಡ್‌ನಿಂದ ಭೂಗತ ವಿದ್ಯುತ್‌ ಕೇಬಲ್‌ ಅಳವಡಿಕೆ ಪೂರ್ವಾನುಮತಿ ಸಿಕ್ಕಿದ್ದು, ಕೇಬಲ್‌ ಅಳವಡಿಕೆ ಪ್ರಕ್ರಿಯೆ ಮುಗಿದ ನಂತರ ಸ್ಥಳಾಂತರ ಮಾಡಲಿದ್ದೇವೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!