ದಾವಣಗೆರೆ ಶಿವಾಜಿನಗರ ಸುಲ್ತಾನ್ ಪೇಟೆಯಲ್ಲಿರುವ ಹಜರತ್ ಸೈಯದ್ ಖಡಕ್ ಪಾವಲಿ ಚಿಸ್ತಿ ಬಾಬಾರವರ ಉರುಸ್ ಅಂಗವಾಗಿ ಇಂದು ಮಧ್ಯಾಹ್ನ ದರ್ಗಾದ ಆವರಣದಲ್ಲಿ ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಡಿ.ಮಾಲತೇಶ್, ಮುಜಾವರ್ ಸೈಯದ್ ಸಾಬೀರ್, ಸಿಕಂದರ್ ಮತ್ತು ಸೈಯದ್ ತಿಳಿಸಿದ್ದಾರೆ.
ಖಡಕ್ ಪಾವಲಿ ಉರುಸ್ ಇಂದು ಅನ್ನ ಸಂತರ್ಪಣೆ
![09 urus 31.05.2024 ಖಡಕ್ ಪಾವಲಿ ಉರುಸ್ ಇಂದು ಅನ್ನ ಸಂತರ್ಪಣೆ](https://janathavani.com/wp-content/uploads/2024/05/09-urus-31.05.2024-860x397.jpg)