ಸಾಮಾಜಿಕ ನ್ಯಾಯ : ನಗರದಲ್ಲಿ ಇಂದು ತರಬೇತಿ

ಆಕ್ಷನ್ ಇನ್ಷಿಯೇಟಿವ್ ಫಾರ್ ಡೆವಲಪ್‌ಮೆಂಟ್  ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಇವರ ಜಂಟಿ ಆಶ್ರಯದಲ್ಲಿ ಯುವಕ – ಯುವತಿಯರಾಗಿ ಸಾಮಾಜಿಕ ನ್ಯಾಯ ಕುರಿತು ತರಬೇತಿ ಶಿಬಿರವು ವನಿತಾ ಸಮಾಜದಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ.

ಉದ್ಘಾಟನೆ : ನ್ಯಾ. ಮಹಾವೀರ ಮ. ಕರೆಣ್ಣನವರ್, ಅಧ್ಯಕ್ಷತೆ : ಡಿ.ಎಸ್. ಬಾಬಣ್ಣ. ಮುಖ್ಯ ಅತಿಥಿಗಳು : ಎಲ್.ಹೆಚ್. ಅರುಣ್ ಕುಮಾರ್, ಕೆ. ನಾಗರಾಜ್, ಹೆಚ್. ಮಲ್ಲೇಶ್, ನಸ್ರಿನ್ ಮಿಠಾಯಿ.

error: Content is protected !!