ನಗರದ ಎವಿಕೆ ಕಾಲೇಜಿನಲ್ಲಿ ಇಂದು ಉಪನ್ಯಾಸ

ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ  ಐಕ್ಯೂಎಸಿ  ಸಾಂಸ್ಕೃತಿಕ ಸಮಿತಿ  ವತಿಯಿಂದ ಇಂದು ಬೆಳಿಗ್ಗೆ  11.30 ಗಂಟೆಗೆ `ಬುದ್ಧ ಪೂರ್ಣಿಮಾ – ದುಃಖದಿಂದ ಪರಮಾನಂದದ ಕಡೆಗೆ’ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ.

ಕರುಣಾ ಜೀವ ಕಲ್ಯಾಣ ಟ್ರಸ್ಟ್‍ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ  ಉಪನ್ಯಾಸ ನೀಡುವರು. 

ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಕಮಲಾ ಸೊಪ್ಪಿನ್ ಅಧ್ಯಕ್ಷತೆ ವಹಿಸುವರು. 

ಐಕ್ಯೂಎಸಿ  ಕೋ-ಆರ್ಡಿನೇಟರ್  ಆರ್.ಆರ್.ಶಿವಕುಮಾರ್,  ಸಾಂಸ್ಕೃತಿಕ ಸಮಿತಿ ಸಂಯೋಜಕರಾದ ಡಾ. ಆರ್.ಜಿ. ಕವಿತಾ ಉಪಸ್ಥಿತರಿರುವರು.  

error: Content is protected !!