ಬಾಪೂಜಿ ಬಿ – ಸ್ಕೂಲ್ಸ್‌ನಲ್ಲಿ ಇಂದು ರಾಜ್ಯಮಟ್ಟದ ವಿಚಾರ ಸಂಕಿರಣ

ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್‌ನ ವಾಣಿಜ್ಯ ಇಲಾಖೆ ವತಿಯಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ `ಪ್ರಜ್ಞಾ – 3.0′ `ಅರ್ಟಿಫಿಶಿಯಲ್ ಇಂಟೆಲಿಜೆನ್ಸ್’ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಬಾಪೂಜಿ ಬಿ – ಸ್ಕೂಲ್ಸ್ ಸಭಾಂಗಣದಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ. 

`ಉದಯೋನ್ಮುಖ ಸವಾಲುಗಳು ಮತ್ತು ಪರಿವರ್ತನೆಯ ಅವಕಾಶಗಳು’ ವಿಷಯ ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಅಧ್ಯಕ್ಷತೆ : ಅಥಣಿ ಎಸ್.ವೀರಣ್ಣ, ಮುಖ್ಯ ಅತಿಥಿ : ಡಾ. ಬಿ.ಈ. ರಂಗಸ್ವಾಮಿ, ಉಪಸ್ಥಿತಿ : ಡಾ. ಬಿ.ವೀರಪ್ಪ, ಡಾ. ಹೆಚ್.ವಿ.ಸ್ವಾಮಿ ತ್ರಿಭುವಾನಂದ.

error: Content is protected !!