ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಲೋಕೇಶ್ ತಾಳಿಕಟ್ಟೆ ನಾಮಪತ್ರ

ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಲೋಕೇಶ್ ತಾಳಿಕಟ್ಟೆ ನಾಮಪತ್ರ

ದಾವಣಗೆರೆ, ಮೇ 16 – ಆಗ್ನೇಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಲೋಕೇಶ್ ತಾಳಿಕಟ್ಟೆಯವರು ಬೆಂಗಳೂ ರಿನ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ರೂಪ್ಸ ಕರ್ನಾಟಕದ ಗೌರವ ಅಧ್ಯಕ್ಷ ಚಂದ್ರಕಾಂತ್ ಭಂಡಾರಿ, ಉಪಾಧ್ಯಕ್ಷ ಕೋಲಾರದ ಮುನಿ ಯಪ್ಪ, ದಾವಣಗೆರೆ ಡಿಎಎಂಎಸ್‌ ಅಧ್ಯಕ್ಷ ಟಿ. ಎಂ. ಉಮಾಪತಯ್ಯ, ಸಂಚಾಲಕ ಕೆ.ಎಸ್. ಪ್ರಭು ಕುಮಾರ್, ನಾಗರಾಜ್ ಸಂತೇಬೆನ್ನೂರು, ಎನ್.ಎಂ. ಲೋಕೇಶ್ ಮುಂತಾದವರು ಉಪಸ್ಥಿತರಿದ್ದರು.

error: Content is protected !!