ದಾವಣಗೆರೆ, ಮೇ. 16- ಇತ್ತೀಚೆಗೆ ವಿಧಿವಶರಾದ ನಟ, ನಿರ್ಮಾಪಕ ಹಾಗೂ ನಿರ್ದೇಶಕ ದಿ|| ದ್ವಾರಕೀಶ್ ರವರಿಗೆ ಸಿನಿಮಾ ಸಿರಿ ಸಂಸ್ಥೆಯ ಸರ್ವ ಸದಸ್ಯರ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಅಂದನೂರು ಮುಪ್ಪಣ್ಣ, ಪ್ರಧಾನ ಕಾರ್ಯದರ್ಶಿ ಆರ್. ಟಿ. ಮೃತ್ಯುಂಜಯ, ಖಜಾಂಚಿ ನರಸಿಂಹ ಬಂಡಿವಾಡ್ ಹಿರಿಯ ಸದಸ್ಯರಾದ ಟಿ. ಎಮ್. ಪಂಚಾಕ್ಷರಿ, ಎಚ್. ವಿ. ಮಂಜುನಾಥ್ ಸ್ವಾಮಿ, ಸುರಭಿ ಶಿವಮೂರ್ತಿ, ಎಂ. ಜಿ. ಜಗದೀಶ್ ಇತರರು ಉಪಸ್ಥಿತರಿದ್ದರು