ಹರಿಹರದಲ್ಲಿ ದೈವಿ ಉಪಾಸಕ ನಾಗೇಂದ್ರಕುಮಾರ್ ಗುರೂಜಿ ಸತ್ಸಂಗ

ಹರಿಹರದಲ್ಲಿ ದೈವಿ ಉಪಾಸಕ ನಾಗೇಂದ್ರಕುಮಾರ್ ಗುರೂಜಿ ಸತ್ಸಂಗ

ಹರಿಹರ, ಮೇ 15- ನಗರದ ಹೊರವಲಯದ ಶ್ರೀ ಎಲ್ಲಮ್ಮ ತುಳಜಾ ಸಾ ಭೂತೆ ಮೆಮೋರಿಯಲ್ ಹಾಲ್‌ನಲ್ಲಿ ಶ್ರೀ ಮಾತಾ ಅಪ್ಪಾಜಿ ವರ್ಧಂತಿ ಪ್ರಯುಕ್ತ  ಸತ್ಸಂಗ,  ವಿವಿಧ ಪೂಜಾ ಕಾರ್ಯಕ್ರಮವನ್ನು ದೈವೀ ಉಪಾಸಕ ನಾಗೇಂದ್ರ ಕುಮಾರ್ ಗುರೂಜಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಸತ್ಯನಾರಾಯಣ ರಾವ್, ಅರುಣ್ ರಾವ್, ರಾಜು, ಸಣ್ಣಕರ್, ಬಸವರಾಜ್ ಗುತ್ತೂರು,  ಯಾದಗಿರಿ ಈರಣ್ಣ ಚನ್ನಿಗಪ್ಪನವರ್, ಮಂಜುನಾಥ್, ರುದ್ರೇಶ್ ತಿಪ್ಪಣ್ಣನವರ್, ರವಿಕುಮಾರ್, ನಯನ, ರೇಣುಕಾ, ರೋಹಿಣಿ  ಇತರರು ಹಾಜರಿದ್ದರು

error: Content is protected !!