ದಾವಣಗೆರೆ, ಮೇ 8- ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಯಿಂದ ಇದೇ ದಿನಾಂಕ 12ರ ಭಾನು ವಾರ ಬೆಳಿಗ್ಗೆ 11 ಗಂಟೆಗೆ ನಗರದ ಕುವೆಂಪು ಕನ್ನಡ ಭವನದಲ್ಲಿ ಕವಿಗೋಷ್ಠಿ ನಡೆಯಲಿದೆ. ಅಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗ ವಹಿಸಲು ಅವಕಾಶವಿದೆ. ವಿವರಕ್ಕೆ ಮಮತಾ ನಾಗರಾಜ್ (99648291 22) ಅವರನ್ನು ಸಂಪರ್ಕಿಸಬಹುದು.
12ರಂದು ನಗರದಲ್ಲಿ ಕವಿಗೋಷ್ಠಿ
![14 pan puttaraja 09.05.2024 12ರಂದು ನಗರದಲ್ಲಿ ಕವಿಗೋಷ್ಠಿ](https://janathavani.com/wp-content/uploads/2024/05/14-pan-puttaraja-09.05.2024.jpg)