ಆನಗೋಡಿನಲ್ಲಿ ಇಂದು ರಥೋತ್ಸವ

ಆನಗೋಡಿನಲ್ಲಿ ಇಂದು ರಥೋತ್ಸವ

ದಾವಣಗೆರೆ  ತಾಲ್ಲೂ ಕಿನ ಆನಗೋಡು ಗ್ರಾಮದಲ್ಲಿ ಶ್ರೀ ಮರುಳಸಿದ್ದೇಶ್ವರ ರಥೋತ್ಸವವು ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ  ಸ್ವಾಮೀಜಿ ಸಾನ್ನಿಧ್ಯದಲ್ಲಿ ಇಂದು ಸಂಜೆ 5.30ಕ್ಕೆ ನಡೆಯ ಲಿದೆ. ನಾಳೆ ಬುಧವಾರ ರಾತ್ರಿ 8 ಕ್ಕೆ ಓಕಳಿ ಏರ್ಪಾಡಾಗಿದೆ.

error: Content is protected !!