ಆನ್‌ಲೈನ್‌ನಲ್ಲಿಂದು ಶರಣ ಚಿಂತನ ಗೋಷ್ಠಿ

ದಾವಣಗೆರೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು (ಮೈಸೂರು) ವತಿಯಿಂದ ಆನ್‌ಲೈನ್‌ನಲ್ಲಿ ಶರಣ ಚಿಂತನ ಗೋಷ್ಠಿಯನ್ನು ಇಂದು ಬೆಳಿಗ್ಗೆ 7 ರಿಂದ 9ರವರೆಗೆ ನಡೆಯಲಿದೆ. ವಿದುಷಿ ಡಾ. ಜ್ಯೋತಿ ಶಂಕರ್‌ ಅವರು ಅಕ್ಕನೆಂಬ ವಿಷಯ ಕುರಿತು ಉಪನ್ಯಾಸ ನೀಡುವರು. ಗಾಯತ್ರಿ ವಸ್ತ್ರದ್‌ ಸೇರಿದಂತೆ, ಮತ್ತಿತರರು ಉಪಸ್ಥಿತರಿರುವರು.

error: Content is protected !!