ಮಹಾವೀರ ದೇವಾಲಯಕ್ಕೆ ಭೇಟಿ ನೀಡಿದ ಗಾಯತ್ರಿ ಸಿದ್ದೇಶ್ವರ

ಮಹಾವೀರ ದೇವಾಲಯಕ್ಕೆ ಭೇಟಿ ನೀಡಿದ ಗಾಯತ್ರಿ ಸಿದ್ದೇಶ್ವರ

ದಾವಣಗೆರೆ, ಏ.21- ಆಚಾರ್ಯ ಭಗವಂತ ಶ್ರೀ ಮಹಾಸೇನ್ ಸುರೀಶ್ವರ ಜೀ ಮಹಾರಾಜರ 2662 ನೇ ಮಹಾವೀರ ಜಯಂತಿ ಹಿನ್ನೆಲೆಯಲ್ಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರು ನರಸರಾಜ ಪೇಟೆಯಲ್ಲಿರುವ ಮಹಾವೀರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಥಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನ ಕಮಿಟಿ ಅಧ್ಯಕ್ಷ ಜಗನ್ನಾಥ್, ನರೇಂದ್ರ ಕುಮಾರ್, ಅಶೋಕ ಕುಮಾರ್, ರಮೇಶ ಕುಮಾರ್, ಕೀರ್ತಿ, ರಾಜು ಬೈ, ಗೌತಮ್ ಚೈನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!